WEL COME TO KANAKAGIRI UTSAV 2013

ಮಂಗಳವಾರ, ಫೆಬ್ರವರಿ 23, 2010

ಅಭಿನಂದನೆಗಳು ಸಚಿವರಿಗೆ

ಒಬ್ಬ ಸಚಿವ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಈ ಉತ್ಸವ ಒಂದು ಉದಾಹರಣೆಯಾಗಿದೆ. ಕೇವಲ 10-12 ದಿನಗಳಲ್ಲಿ ಇಡೀ ಜಿಲ್ಲಾಡಳಿತವನ್ನೇ ಕೆಲಸಕ್ಕೆ ಹಚ್ಚಿ ನಭೂತೋ ನಭವಿಷ್ಯತಿ ಎನ್ನುವಂತೆ ಉತ್ಸವವನ್ನು ಯಶಸ್ವಿಯಾಗಿ ನಡೆಸಿದ ಸಚಿವ ಶಿವರಾಜ ತಂಗಡಗಿ ಅಭಿನಂದನಾರ್ಹರು.
ಚಿಕ್ಕ ವಯಸ್ಸಿನಲ್ಲಿಯೇ ಸಚಿವರಾಗಿ ತಮ್ಮ ಕ್ಷೇತ್ರ ಅಭಿವೃದ್ದಿಗಾಗಿ ನೂರೆಂಟು ಯೋಜನೆಗಳನ್ನು ಇಟ್ಟುಕೊಂಡಿರುವ ತಂಗಡಗಿಯವರು ಉತ್ಸವಕ್ಕಾಗಿ ಅಧಿಕಾರಿಗಳಿಂದ ಕೆಲಸ ತೆಗೆದ ರೀತಿಯಲ್ಲಿಯೇ ಜಿಲ್ಲೆಯ,ಕನಕಗಿರಿ ಕ್ಷೇತ್ರದ ಅಭಿವೃದ್ದಿಗಾಗಿ ಇದೇ ರೀತಿ ಕೆಲಸ ಕಾರ್ಯಗಳನ್ನು ಮುಂದುವರೆಸಲಿ.
ಮತ್ತೊಮ್ಮೆ ಅವರಿಗೆ ಅಭಿನಂದನೆಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ